ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯೋಲ್ಲೆಲ್ಲೇ ನೀ ಕರುಳಬಳ್ಳಿ, ಒಲವುಡುತಿರುವ ತಾಯೇ,
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?
ಧೂಡು ಹೊರಗೆ ನನ್ನ
ಓಟ ಕಲಿವೆ.. ಒಳನೋಟ ಕಲಿವೆ..
ನಾ ಕಲಿವೆ ಊರ್ಧ್ವ ಗಮನ..
ಓ ಅಗಾಧ ಗಗನ
ಮೇಲೆ ಹಾರಿ.. ನಿನ್ನ ಸೆಳೆತ ಮೀರಿ
ಇದನ್ನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ ಮೂರ್ತ ಪ್ರೇಮದೇಡೆಗೆ
-ಬಿ ಆರ್ ಲಕ್ಷ್ಮಣ್ ರಾವ್
ಮಿಡುಕಾಡುತಿರುವೆ ನಾನು
ಕಡಿಯೋಲ್ಲೆಲ್ಲೇ ನೀ ಕರುಳಬಳ್ಳಿ, ಒಲವುಡುತಿರುವ ತಾಯೇ,
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ?
ಧೂಡು ಹೊರಗೆ ನನ್ನ
ಓಟ ಕಲಿವೆ.. ಒಳನೋಟ ಕಲಿವೆ..
ನಾ ಕಲಿವೆ ಊರ್ಧ್ವ ಗಮನ..
ಓ ಅಗಾಧ ಗಗನ
ಮೇಲೆ ಹಾರಿ.. ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ..
ಬ್ರಹ್ಮಾಂಡವನ್ನೇ ಬೆದಕಿಇದನ್ನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ ಮೂರ್ತ ಪ್ರೇಮದೇಡೆಗೆ
-ಬಿ ಆರ್ ಲಕ್ಷ್ಮಣ್ ರಾವ್
No comments:
Post a Comment